BREAKING NEWS: ದೆಹಲಿ ಪ್ರವಾಸದ ಬಳಿಕ ನಿಗಮ ಮಂಡಳಿ ನೇಮಕ- ಸಿಎಂ ಬೊಮ್ಮಾಯಿ

ಮಂಡ್ಯ: ಎರಡುಬಾರಿ ಕೆ.ಆರ್‌.ಪೇಟೆಗೆ ಬಂದಿದ್ದೇನೆ, ಸಿಎಂ ಆದ ಬಳಿಕ ಇದು ಮೊದಲ ಭೇಟಿ ಮಾಡುತ್ತಿದ್ದೇನೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ಇಲ್ಲಿಯ ಹೇಮಗಿರಿ, ಮಂದಗಿರಿ ನಾಲೆ ಆಧುನೀಕರಣ ಮಾಡಿದ್ದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. BREAKING NEWS: ಮಂತ್ರಿಯಿದ್ದಾಗ ಸಿದ್ದರಾಮಯ್ಯನವರಷ್ಟು ಕೆಲಸ ಮಾಡಲು ಸಾಧ್ಯನಾ?; ಸಿದ್ದರಾಮಯ್ಯ ಹೇಳಿಕೆಗೆ ಜಿ.ಟಿ ದೇವೇಗೌಡ ತಿರುಗೇಟು   ನಿಗಮ ಮಂಡಳಿ ವಿಚಾರವಾಗಿ ಮಾತನಾಡಿದ ಅವರು, ಶೀಘ್ರದಲ್ಲೇ ದೆಹಲಿ ಭೇಟಿ ನೀಡಲಿದ್ದೇನೆ. ದೆಹಲಿ ಭೇಟಿ ನಂತರ ನಿಗಮ ಮಂಡಳಿ ನೇಮಕ ಮಾಡಲಾಗಿದೆ. ಈಶ್ವರಪ್ಪ ಮತ್ತೆ … Continue reading BREAKING NEWS: ದೆಹಲಿ ಪ್ರವಾಸದ ಬಳಿಕ ನಿಗಮ ಮಂಡಳಿ ನೇಮಕ- ಸಿಎಂ ಬೊಮ್ಮಾಯಿ