BIGG NEWS: ಕರ್ನಾಟಕದಲ್ಲಿ ಕೊರೊನಾ ಆತಂಕ; ಕೋವಿಡ್‌ ನೆಪದಲ್ಲಿ ಬಿಜೆಪಿಯವರಿಗೆ ಎಲೆಕ್ಷನ್‌ ನಡೆಸುವ ಪ್ಲಾನ್‌; ಡಿ.ಕೆ ಶಿವಕುಮಾರ್‌

ಬೆಳಗಾವಿ: ಕೋವಿಡ್ ತಳಿಯಾದ ಒಮಿಕ್ರಾನ್ ಉಪ-ರೂಪಾಂತರ ಬಿಎಫ್7 ಪತ್ತೆಯಾಗಿದೆ.ಇದರಿಂದ ಕರ್ನಾಟಕದಲ್ಲಿ ಆತಂಕ ಶುರುವಾಗಿದೆ. BIGG NEWS: ಚಿರತೆ ಹಾವಳಿ ಬಗ್ಗೆ ಶಾಸಕ ಅಶ್ವಿನ್ ಕುಮಾರ್ ಪ್ರಸ್ತಾಪ; ವಿಧಾನಸಭೆಯಲ್ಲಿ ಸಚಿವರು, ಶಾಸಕರ ನಡುವೆ ಮಾತಿನ ಚಕಮಕಿ   ಇದೀಗ ರಾಜ್ಯದಲ್ಲಿ ಸಭೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್‌, ಕೋವಿಡ್‌ ನೆಪದಿಂದ ಬಿಜೆಪಿ ಅವರು ಎಲೆಕ್ಷನ್‌ ನಡೆಸುವ ಪ್ಲ್ಯಾನ್‌ ನಲ್ಲಿದ್ದಾರೆ. ಹಾಗಾಗಿ ಜನರಿಗೆ ಕೊರೋನಾ ಆತಂಕ ಹುಟ್ಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ.ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ್ … Continue reading BIGG NEWS: ಕರ್ನಾಟಕದಲ್ಲಿ ಕೊರೊನಾ ಆತಂಕ; ಕೋವಿಡ್‌ ನೆಪದಲ್ಲಿ ಬಿಜೆಪಿಯವರಿಗೆ ಎಲೆಕ್ಷನ್‌ ನಡೆಸುವ ಪ್ಲಾನ್‌; ಡಿ.ಕೆ ಶಿವಕುಮಾರ್‌