ಮಂಗಳೂರು ಬಾಂಬ್ ಸ್ಪೋಟ ಪ್ರಕರಣ : ಮೈಸೂರಿನಲ್ಲಿ ಕೂಂಬಿಂಗ್ ಮಾಡಲು ಪ್ರತಾಪ್ ಸಿಂಹ ಆಗ್ರಹ
ಮೈಸೂರು : ಭಾರೀ ಆತಂಕಕ್ಕೆ ಕಾರಣವಾಗಿರುವ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ವಿಶೇಷ ಕೂಂಬಿಂಗ್ ಕಾರ್ಯಾಚರಣೆ ನಡೆಸುವಂತೆ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಮೈಸೂರು ಉಗ್ರರ ಹಾಟ್ ಸ್ಪಾಟ್ ಆಗಿ ಬೆಳೆಯುತ್ತಿದೆ, ನಗರದ ಉದಯಗಿರಿ, ಗೌಸಿಯಾ ನಗರ, ಶಾಂತಿ ನಗರ, ರಾಜೀವ್ ನಗರದಲ್ಲಿ ಕೂಂಬಿಂಗ್ ಆಪರೇಷನ್ ಮಾಡಬೇಕು, ಎಲ್ಲೆಲ್ಲಿ ಎಷ್ಟು ಉಗ್ರರಿದ್ದಾರೆಯೋ ಅವರನ್ನು ಹುಡುಕಿ ತೆಗೆದು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ … Continue reading ಮಂಗಳೂರು ಬಾಂಬ್ ಸ್ಪೋಟ ಪ್ರಕರಣ : ಮೈಸೂರಿನಲ್ಲಿ ಕೂಂಬಿಂಗ್ ಮಾಡಲು ಪ್ರತಾಪ್ ಸಿಂಹ ಆಗ್ರಹ
Copy and paste this URL into your WordPress site to embed
Copy and paste this code into your site to embed