ಮೈಸೂರು : ಭಾರೀ ಆತಂಕಕ್ಕೆ ಕಾರಣವಾಗಿರುವ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ವಿಶೇಷ ಕೂಂಬಿಂಗ್ ಕಾರ್ಯಾಚರಣೆ ನಡೆಸುವಂತೆ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಮೈಸೂರು ಉಗ್ರರ ಹಾಟ್ ಸ್ಪಾಟ್ ಆಗಿ ಬೆಳೆಯುತ್ತಿದೆ, ನಗರದ ಉದಯಗಿರಿ, ಗೌಸಿಯಾ ನಗರ, ಶಾಂತಿ ನಗರ, ರಾಜೀವ್ ನಗರದಲ್ಲಿ ಕೂಂಬಿಂಗ್ ಆಪರೇಷನ್ ಮಾಡಬೇಕು, ಎಲ್ಲೆಲ್ಲಿ ಎಷ್ಟು ಉಗ್ರರಿದ್ದಾರೆಯೋ ಅವರನ್ನು ಹುಡುಕಿ ತೆಗೆದು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಮೈಸೂರಿನಲ್ಲಿ ವಿಶೇಷ ಕೂಂಬಿಂಗ್ ಕಾರ್ಯಾಚರಣೆ ನಡೆಸುವಂತೆ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

BREAKING NEWS : ರಷ್ಯಾದೊಂದಿಗೆ ‘ರೂಪಾಯಿ ವ್ಯಾಪಾರ’ಕ್ಕೆ RBI ಅನುಮೋದನೆ ಪಡೆದ ‘HDFC, ಕೆನರಾ ಬ್ಯಾಂಕ್’ |Rupee trade with Russia

‘H.D ಕುಮಾರಸ್ವಾಮಿ ನಾಲಿಗೆ ಬಿಗಿಹಿಡಿದು ಮಾತನಾಡಲಿ’ : ಸಚಿವ ವಿ.ಸೋಮಣ್ಣ ತಿರುಗೇಟು

Share.
Exit mobile version