BREAKING NEWS: ಏಪ್ರಿಲ್ 1 ರಿಂದ ಈ ರಾಜ್ಯದಲ್ಲಿ 500ರೂಗಳಿಗೆ ಸಿಗಲಿದೆ ಅನಿಲ ಸಿಲಿಂಡರ್ | Cooking gas cylinder prices

ಜೈಪುರ: ಮುಂದಿನ ವರ್ಷದ ಏಪ್ರಿಲ್ 1 ರ ನಂತರ ಬಿಪಿಎಲ್ ಕುಟುಂಬಗಳಿಗೆ ತಲಾ 500 ರೂ.ಗಳಂತೆ ನಾವು ವರ್ಷಕ್ಕೆ 12 ಗ್ಯಾಸ್ ಸಿಲಿಂಡರ್ಗಳನ್ನು ನೀಡುತ್ತೇವೆ. ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನಗಳಿಂದ ಯಾರೂ ವಂಚಿತರಾಗಬಾರದು ಅಂತ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋ ಆಳ್ವಾದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ. ಮುಂದಿನ ವರ್ಷದ ಏಪ್ರಿಲ್ 1 ರ ನಂತರ ಬಿಪಿಎಲ್ ಕುಟುಂಬಗಳಿಗೆ ತಲಾ 500 ರೂ.ಗಳಂತೆ ಒಂದು ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ಗಳನ್ನು ನೀಡಲಾಗುವುದು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ … Continue reading BREAKING NEWS: ಏಪ್ರಿಲ್ 1 ರಿಂದ ಈ ರಾಜ್ಯದಲ್ಲಿ 500ರೂಗಳಿಗೆ ಸಿಗಲಿದೆ ಅನಿಲ ಸಿಲಿಂಡರ್ | Cooking gas cylinder prices