ಓದು ಮುಂದುವರಿಸಿ ಎನ್ನುವುದು ಕ್ರೌರ್ಯ ಅಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು

ಬೆಂಗಳೂರು: ಓದು ಮುಂದುವರಿಸಿ ಎನ್ನುವುದು ಕ್ರೌರ್ಯ ಅಲ್ಲ ಅಂಥ ರಾಜ್ಯ ಹೈಕೋರ್ಟ್‌ ಮಹತ್ವದ ತೀರ್ಪನ್ನು ನೀಡಿದ್ದು, ಇದೇ ವೇಳೆ ನ್ಯಾಯಾಲಯ ಪತ್ನಿ ಹೂಡಿದ್ದ ವರದಕ್ಷಿಣೆ ಕಿರುಕುಳ ಕಾಯಿದೆಯಡಿ ಪತಿ ಹಾಗೂ ಆತನ ತಾಯಿ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದು ಮಾಡಿದೆ. ಪ್ರಕರಣದ ಹಿನ್ನಲೆ: ನೀನು ಉನ್ನತ ಶಿಕ್ಷಣವನ್ನು ಮುಂದುವರಿಸು, ಜೊತೆಗೆ ಮಗುವಿನೊಂದಿಗೆ ಸಂವಹನ ನಡೆಸಲು ತಮಿಳು ತಮಿಳು ಭಾಷೆ ಕಲಿ ಅಂತ ಹೇಳಿದ್ದ ಗಂಡನ ವಿರುದ್ದ ದಾಖಲಾಗಿದ್ದ ದೂರಿನ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಎಚ್‌.ಬಿ. ಪ್ರಭಾಕರ ಶಾಸ್ತ್ರಿ … Continue reading ಓದು ಮುಂದುವರಿಸಿ ಎನ್ನುವುದು ಕ್ರೌರ್ಯ ಅಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು