BIGG NEWS : ʻಮಹಾರಾಷ್ಟ್ರದ ಘಟ್ಟಪ್ರದೇಶʼದಲ್ಲಿ ಮುಂದುವರಿದ ಮಳೆ : ಭೀಮಾ ನದಿ ಪಾತ್ರದಲ್ಲಿ ʻಕಟ್ಟೆಚ್ಚರ ವಹಿಸಲು ಜಿಲ್ಲಾಧಿಕಾರಿʼ ಸೂಚನೆ

ಕಲಬುರರ್ಗಿ : ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಮುಂದುವರಿದ  ಮಳೆಯ ಆರ್ಭಟ ಹೆಚ್ಚಾಗಿದ್ದು,  ಮಹಾರಾಷ್ಟ್ರದ  ಉಜನಿ, ವೀರ್‌ ಡ್ಯಾಂನಿಂದ ನೀರು  ಬಿಡುಗಡೆಯಾಗಿದೆ.  ಭೀಮಾ ನದಿಗೆ 70 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಭೀಮಾ ನದಿ ಪಾತ್ರದ ಗ್ರಾಮಗಳಲ್ಲಿ ಹೆಚ್ಚಿನ ಪ್ರವಾಹ ಭೀತಿಯ ಆತಂಕ ಸೃಷ್ಠಿಯಾಗಿದೆ. BIGG NEWS : ರೈತರೇ ಗಮನಿಸಿ : ಪಿ.ಎಂ.ಕಿಸಾನ್ ಯೋಜನೆಯಡಿ ಇ-ಕೆವೈಸಿಗೆ ನಾಳೆಯೇ ಕೊನೆಯ ದಿನ ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನಲ್ಲಿ ಪ್ರವಾಹ ಹೆಚ್ಚಾಗಿದೆ. ಕಲಬುರರ್ಗಿಯ  ಭೀಮಾ  ನದಿತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಜಿಲ್ಲಾಡಳಿತ … Continue reading BIGG NEWS : ʻಮಹಾರಾಷ್ಟ್ರದ ಘಟ್ಟಪ್ರದೇಶʼದಲ್ಲಿ ಮುಂದುವರಿದ ಮಳೆ : ಭೀಮಾ ನದಿ ಪಾತ್ರದಲ್ಲಿ ʻಕಟ್ಟೆಚ್ಚರ ವಹಿಸಲು ಜಿಲ್ಲಾಧಿಕಾರಿʼ ಸೂಚನೆ