BIG NEWS: ಕಾಡಿನಂಚಿನಲ್ಲಿಯೇ ಕೋಳಿ ಫಾರಂ ಶೆಡ್ ನಿರ್ಮಾಣ: ಕನಕಪುರದ ವೀರೇಗೌಡನ ದೊಡ್ಡಿ ಗ್ರಾಮಸ್ಥರಲ್ಲಿ ಕಾಡು ಪ್ರಾಣಿಗಳ ದಾಳಿ ಭೀತಿ

ರಾಮನಗರ: ಈಗಾಗಲೇ ಅನೇಕ ಬಾರಿ ಆನೆಗಳು ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯಿಂದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವೀರೇಗೌಡನ ದೊಡ್ಡಿಯ ಗ್ರಾಮಕ್ಕೆ ಲಗ್ಗೆ ಇಟ್ಟು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದು. ಈಗ ಕಾಡಿನ ಅಂಚಿನಲ್ಲಿಯೇ ಕೋಳಿ ಫಾರಂ ಶೆಡ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದಾಗಿ ಹುಲಿ, ಚಿರತೆಗಳ ದಾಳಿಯ ಭೀತಿ ಶುರುವಾಗಿದೆ. ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಸಿಂಗಸಂದ್ರದ ಬಳಿಯ ವೀರೇಗೌಡನ ದೊಡ್ಡಿ ಗ್ರಾಮ, ಕಾಡಂಚಿನ ಗ್ರಾಮವಾಗಿದೆ. ಈ ಗ್ರಾಮಕ್ಕೆ ಹಲವು ಭಾರೀ ಆನೆಗಳ ಹಿಂಡು ಲಗ್ಗೆ ಇಟ್ಟು, ಜನರು … Continue reading BIG NEWS: ಕಾಡಿನಂಚಿನಲ್ಲಿಯೇ ಕೋಳಿ ಫಾರಂ ಶೆಡ್ ನಿರ್ಮಾಣ: ಕನಕಪುರದ ವೀರೇಗೌಡನ ದೊಡ್ಡಿ ಗ್ರಾಮಸ್ಥರಲ್ಲಿ ಕಾಡು ಪ್ರಾಣಿಗಳ ದಾಳಿ ಭೀತಿ