BREAKING NEWS : ‘ನಕಲಿ ದಾಖಲೆ’ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಸಂಚು : ‘ಸಬ್ ರಿಜಿಸ್ಟ್ರಾರ್’ ಸೇರಿ ನಾಲ್ವರು ಅಂದರ್ 

ಬೆಂಗಳೂರು : ನಕಲಿ ಮರಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸಲು ಸಂಚು ರೂಪಿಸಿದ್ದ ಸಬ್ ರಿಜಿಸ್ಟ್ರಾರ್ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಬಂಧಿತರನ್ನು ಆರ್ ಆರ್ ನಗರ ಜನನ ಮರಣ ಸಬ್ ರಿಜಿಸ್ಟ್ರಾರ್ ನವೀನ್, ಪುಟ್ಟಮ್ಮ, ಪ್ರಸಾದ್, ದಿವ್ಯಾ ಎಂದು ಗುರುತಿಸಲಾಗಿದೆ.  ಒಟ್ಟು ಆರು ಮಂದಿ ಆರೋಪಿಗಳ ವಿರುದ್ಧ ಹಲಸೂರು ಗೇಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಮೇಲೆ ಆರ್ ಆರ್ ನಗರದ ಸಮೀಪ ಪಟ್ಟಣಗೆರೆಯಲ್ಲಿ ಕೋಟ್ಯಾಂತರ ಮೌಕ್ಯದ 3 ಎಕರೆ ಖಾಸಗಿ ಜಮೀನು … Continue reading BREAKING NEWS : ‘ನಕಲಿ ದಾಖಲೆ’ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಸಂಚು : ‘ಸಬ್ ರಿಜಿಸ್ಟ್ರಾರ್’ ಸೇರಿ ನಾಲ್ವರು ಅಂದರ್