ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಮೀಸಲಾತಿ ರದ್ದು’ಗೊಳಿಸಲು ಪಿತೂರಿ : ಶಿಕ್ಷಣ ಸಮಿತಿಯ ಕರಡು ಶಿಫಾರಸಿಗೆ ‘ರಾಹುಲ್’ ಕಿಡಿ

ನವದೆಹಲಿ : 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಉನ್ನತ ಶಿಕ್ಷಣದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನ ರದ್ದುಗೊಳಿಸಲು ಆರ್ಎಸ್ಎಸ್-ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಂದ್ಹಾಗೆ, ಅಗತ್ಯಕ್ಕೆ ಅನುಗುಣವಾಗಿ ಎಸ್ಸಿ, ಎಸ್ಟಿ ಅಥವಾ ಒಬಿಸಿ ಶಿಕ್ಷಕರ ಹುದ್ದೆಗಳನ್ನ ಕಾಯ್ದಿರಿಸಲು ಕೇಂದ್ರೀಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಕರಡು ನಿರ್ದೇಶನಗಳನ್ನ ಜಾರಿಗೆ ತರಲು ಶಿಕ್ಷಣ ಸಚಿವಾಲಯ … Continue reading ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಮೀಸಲಾತಿ ರದ್ದು’ಗೊಳಿಸಲು ಪಿತೂರಿ : ಶಿಕ್ಷಣ ಸಮಿತಿಯ ಕರಡು ಶಿಫಾರಸಿಗೆ ‘ರಾಹುಲ್’ ಕಿಡಿ