BIGG BREAKING NEWS: ರದ್ದಾಗಿದ್ದ ಕಾಂಗ್ರೆಸ್‌ ʼಮಡಿಕೇರಿ ಚಲೋʼಗೆ ಹೊಸ ರೂಪ; ಕೊಡಗಿನಲ್ಲಿ ʼಶಕ್ತಿ ಪ್ರದರ್ಶನʼಕ್ಕೆ ಮುಂದಾದ ʼಕಾಂಗ್ರೆಸ್‌ʼ

ಮಡಿಕೇರಿ: ರದ್ದಾಗಿದ್ದ ಕಾಂಗ್ರೆಸ್‌ ಚಲೋಗೆ ಹೊಸ ರೂಪ ಕೊಡಲಿದ್ದಾರೆ. ಮೊಟ್ಟೆ ದಾಳಿತಯನ್ನೇ ಇಟ್ಟುಕೊಂಡು ಚುನಾವಣೆ ರಣತಂತ್ರ ರೂಪಿಸಲಿದ್ದಾರೆ. ಕೊಡಗನಲ್ಲಿ ಕಾಂಗ್ರೆಸ್‌ ರಣಕಹಳೆ ಮೊಳಗಿಸಲಿದ್ದಾರೆ. ಮಡಿಕೇರಿ ಚಲೋ ರದ್ದು ಆಗಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೊಸ ಪ್ಲ್ಯಾನ್ ಹಾಕಿಕೊಂಡಿದೆ. BIGG NEWS: ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲು ನಿರಾಕರಿಸಿದ ಅಶೋಕ್ ಗೆಹ್ಲೋಟ್   ಮಡಿಕೇರಿಯಲ್ಲಿ ಶಕ್ತಿ ಪರದರ್ಶನಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಗಣೇಶೋತ್ಸವ ಬಳಿಕ ಕಾಂಗ್ರೆಸ್‌ ನಿಂದ ಮೆಗಾ ರ್ಯಾಲಿಗೆ ಸಜ್ಜಾಗಿದೆ. ದ್ವೇಷ ರಾಜಕಾರಣ ಮುಂದಿಟ್ಟುಕೊಂಡು ಹೋರಾಟ ಮಾಡಲಿದ್ದಾರೆ. ಬಳ್ಳಾರಿಯ ಮಾದರಿಯಲ್ಲೇ … Continue reading BIGG BREAKING NEWS: ರದ್ದಾಗಿದ್ದ ಕಾಂಗ್ರೆಸ್‌ ʼಮಡಿಕೇರಿ ಚಲೋʼಗೆ ಹೊಸ ರೂಪ; ಕೊಡಗಿನಲ್ಲಿ ʼಶಕ್ತಿ ಪ್ರದರ್ಶನʼಕ್ಕೆ ಮುಂದಾದ ʼಕಾಂಗ್ರೆಸ್‌ʼ