‘ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಸಿಎಂ ಬೊಮ್ಮಾಯಿಯಿಂದ ಪ್ರಮಾಣ ವಚನದ ನಾಟಕ : ಕಾಂಗ್ರೆಸ್ ಕಿಡಿ

ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಪ್ರಮಾಣವಚನದ ನಾಟಕ ಮಾಡ್ತಿದ್ದೀರಾ ಬೊಮ್ಮಾಯಿ ಯವರೇ ಎಂದು ಕಾಂಗ್ರೆಸ್ ಕಿಡಿಕಾರಿದೆ.  ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್  ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಪ್ರಮಾಣವಚನದ ನಾಟಕ! ಬೊಮ್ಮಾಯಿ ಅವರೇ..? , ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿದೆಯೇ? PSI ಅಕ್ರಮದ ಬಸವರಾಜ್ ದಡೇಸಾಗುರರನ್ನು ತನಿಖೆ ಮಾಡದೆ, 40% ಕಮಿಷನ್ ಆರೋಪವನ್ನು ನ್ಯಾಯಾಂಗ ತನಿಖೆಗೊಪ್ಪಿಸದೆ ಭ್ರಷ್ಟಾಚಾರ ಬೆಂಬಲಿಸುವುದಿಲ್ಲ ಎಂಬ ನಿಮ್ಮ ಪ್ರಮಾಣಕ್ಕೆ ಯಾವ ನೈತಿಕತೆ ಇದೆ? ಎಂದು ಕಾಂಗ್ರೆಸ್ … Continue reading ‘ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಸಿಎಂ ಬೊಮ್ಮಾಯಿಯಿಂದ ಪ್ರಮಾಣ ವಚನದ ನಾಟಕ : ಕಾಂಗ್ರೆಸ್ ಕಿಡಿ