ಬೆಂಗಳೂರು : ಬಿಸಿಯೂಟದ ಆಹಾರದಲ್ಲಿ ಹುಳುಗಳನ್ನು ಕೊಟ್ಟಿದ್ದ ಸರ್ಕಾರ ಈಗ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡುತ್ತಿದೆ ಎಂದು ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಬಿಸಿಯೂಟದ ಆಹಾರದಲ್ಲಿ ಹುಳುಗಳನ್ನು ಕೊಟ್ಟಿದ್ದ ಸರ್ಕಾರ ಈಗ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡುತ್ತಿದೆ, ಅಂಗನವಾಡಿಗಳಿಗೆ ಅನುದಾನ ನೀಡದ ಕಾರಣಕ್ಕೆ ಈ ಅವಸ್ಥೆಯೇ? ಅಥವಾ 40% ಕಮಿಷನ್ ಕೈಚಳಕವೇ? ಕಾಂಗ್ರೆಸ್ ವಿರುದ್ಧ ನಾಲಿಗೆ ಹರಿಬಿಡಲು ಓಡೋಡಿ ಬರುವ ಸಿಎಂ & ಸಚಿವರು ತಮ್ಮ ಇಂತಹ ವೈಫಲ್ಯಗಳ ಬಗ್ಗೆ ಮೌನವೇಕೆ? ಎಂದು ವಾಗ್ಧಾಳಿ ನಡೆಸಿದೆ.

BIGG NEW : ಜ. 26 ರಿಂದ ಎರಡು ತಿಂಗಳ ಕಾಲ ‘ಹತ್ ಸೇ ಹಾತ್ ಜೋಡೋ ಅಭಿಯಾನ’ ಆರಂಭಿಸಲಿರುವ ಕಾಂಗ್ರೆಸ್ | Congress new campaign

 

ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲು ನಿರ್ಧಾರ : ಸಿಎಂ ಬೊಮ್ಮಾಯಿ

Share.
Exit mobile version