ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಬಂದ ಹಾಗೆ , ಬಿಜೆಪಿ ಸರ್ಕಾರದಲ್ಲಿ ‘ದಿನಕ್ಕೊಂದು ಹಗರಣ’ : ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು : ಹಿಂದೆ ಚಂದಮಾಮ ಪುಸ್ತಕದಲ್ಲಿ ‘ದಿನಕೊಂದು ಕತೆ’ ಎಂದು ಬರ್ತಿತ್ತು. ಇಂದು ಬಿಜೆಪಿ ಸರ್ಕಾರದಲ್ಲಿ ‘ದಿನಕೊಂದು ಹಗರಣ’ ಹೊರಬರುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕುಟುಕಿದೆ. ಟ್ವೀಟ್ ಮಾಡಿದ ಕಾಂಗ್ರೆಸ್ ‘ಹಿಂದೆ ಚಂದಮಾಮ ಪುಸ್ತಕದಲ್ಲಿ ‘ದಿನಕೊಂದು ಕತೆ’ ಎಂದು ಬರ್ತಿತ್ತು. ಇಂದು ಬಿಜೆಪಿ ಸರ್ಕಾರದಲ್ಲಿ ‘ದಿನಕೊಂದು ಹಗರಣ’ ಹೊರಬರುತ್ತಿವೆ, ‘ನಿಗಮಗಳಲ್ಲಿ ಭ್ರಷ್ಟಾಚಾರ ಸುಗಮ’ ಎಂಬಂತಾಗಿದೆ. ದಲಿತರ ಸ್ವಾವಲಂಬನೆಗೆ ನಾವು ಜಾರಿಗೊಳಿಸಿದ್ದ ಐರಾವತ, ಸಮೃದ್ಧಿ ಯೋಜನೆಗಳಲ್ಲಿ ಅಕ್ರಮ ನಡೆದರೂ ಸರ್ಕಾರ ಕೈಕಟ್ಟಿ ಕುಳಿತಿದ್ದೇಕೆ ಸಿಎಂ ಬೊಮ್ಮಾಯಿ … Continue reading ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಬಂದ ಹಾಗೆ , ಬಿಜೆಪಿ ಸರ್ಕಾರದಲ್ಲಿ ‘ದಿನಕ್ಕೊಂದು ಹಗರಣ’ : ಕಾಂಗ್ರೆಸ್ ವ್ಯಂಗ್ಯ