ಅಂಗನವಾಡಿ ಆಹಾರ ಅಕ್ರಮ ದಾಸ್ತಾನು: ಕಾಂಗ್ರೆಸ್ ಪಕ್ಷದಿಂದ ‘ಬತುಲ್ ಕಿಲ್ಲೇದಾ’ ಸಸ್ಪೆಂಡ್
ಹುಬ್ಬಳ್ಳಿ: ಅಂಗನವಾಡಿ ಮಕ್ಕಳ ಆಹಾರ ಸಂಗ್ರಹ ಮಾಡಿದ್ದಂತ ಆರೋಪದಲ್ಲಿ ಪ್ರಮುಖ ಆರೋಪಿಯಾಗಿದ್ದಂತ ಬತುಲ್ ಕಿಲ್ಲೇದಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ. 2021ರ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬತುಲ್ ಸ್ಪರ್ಧಿಸಿದ್ದರು. ಇದೇ ಬತುಲ್ ಕಿಲ್ಲೇದಾರ್ ಪತಿ ಫಾರೂಕ್ ಅಂಗನವಾಡಿ ಮಕ್ಕಳ ಆಹಾರವನ್ನು ಅಕ್ರಮವಾಗಿ ತನ್ನ ಗೋದಾಮಿನಲ್ಲಿ ಸಂಗ್ರಹಿಸಿದ್ದರು. ಕಳೆದ ವಾರದ ಅಧಿಕಾರಿಗಳು ದಾಳಿ ನಡೆಸಿದಂತ ವೇಳೆಯಲ್ಲಿ ಅಕ್ರಮವಾಗಿ ಮಕ್ಕಳ ಆಹಾರ ಸಂಗ್ರಹ ಮಾಡಿದ್ದು ಬೆಳಕಿಗೆ ಬಂದಿತ್ತು. ಕಳೆದ ವಾರ ನಡೆದಿದ್ದಂತ ರೈಡ್ ನ ಬಳಿಕ … Continue reading ಅಂಗನವಾಡಿ ಆಹಾರ ಅಕ್ರಮ ದಾಸ್ತಾನು: ಕಾಂಗ್ರೆಸ್ ಪಕ್ಷದಿಂದ ‘ಬತುಲ್ ಕಿಲ್ಲೇದಾ’ ಸಸ್ಪೆಂಡ್
Copy and paste this URL into your WordPress site to embed
Copy and paste this code into your site to embed