‘ಬೆಳಗಾವಿ ಗಡಿ’ ವಿವಾದ ‘ತ್ರಿಬಲ್ ಇಂಜಿನ್’ ಸರ್ಕಾರದ ಬೃಹನ್ನಾಟಕ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬೆಂಗಳೂರು : ಭುಗಿಲೆದ್ದಿರುವ ‘ಬೆಳಗಾವಿ ಗಡಿ’ ವಿವಾದ ‘ತ್ರಿಬಲ್ ಇಂಜಿನ್’ ಸರ್ಕಾರದ ಬೃಹನ್ನಾಟಕ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ. ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದದ ಕುರಿತು ಟ್ವೀಟ್ ನಲ್ಲಿ ಕಿಡಿಕಾರಿದ ಕಾಂಗ್ರೆಸ್ ಭುಗಿಲೆದ್ದಿರುವ ‘ಬೆಳಗಾವಿ ಗಡಿ’ ವಿವಾದ ‘ತ್ರಿಬಲ್ ಇಂಜಿನ್’ ಸರ್ಕಾರದ ಬೃಹನ್ನಾಟಕ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಮಹಾರಾಷ್ಟ್ರದ ಸರ್ಕಾರದೊಂದಿಗೆ ಒಳಒಪ್ಪಂದ ಮಾಡಿಕೊಂಡು ಬಿಜೆಪಿ ಸರ್ಕಾರವೇ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಈಗ ಬುಗಿಲೆದ್ದಿರುವ ಗಡಿ ತಂಟೆಯು ಬಿಜೆಪಿಯ … Continue reading ‘ಬೆಳಗಾವಿ ಗಡಿ’ ವಿವಾದ ‘ತ್ರಿಬಲ್ ಇಂಜಿನ್’ ಸರ್ಕಾರದ ಬೃಹನ್ನಾಟಕ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ