ಭಾರತವನ್ನ ಗುರಿಯಾಗಿಸುವ ಜಾಗತಿಕ ಪಿತೂರಿಯಲ್ಲಿ ಕಾಂಗ್ರೆಸ್ ಭಾಗಿ : ಪ್ರಧಾನಿ ಮೋದಿ

ನವದೆಹಲಿ : “ಭಾರತದ ಆರ್ಥಿಕತೆ, ಪ್ರಜಾಪ್ರಭುತ್ವ, ಸಮಾಜವನ್ನು ದುರ್ಬಲಗೊಳಿಸಲು ಜಾಗತಿಕವಾಗಿ ಪಿತೂರಿಗಳು ನಡೆಯುತ್ತಿವೆ; ಕಾಂಗ್ರೆಸ್, ಅದರ ಆಪ್ತರು ಈ ಆಟದ ಭಾಗವಾಗಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದರು. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ನಂತರ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಆರ್ಥಿಕತೆ, ಪ್ರಜಾಪ್ರಭುತ್ವ ಮತ್ತು ಸಮಾಜವನ್ನು ಹಾಳುಮಾಡಲು ಜಾಗತಿಕ ಪಿತೂರಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು. ಅಂದ್ಹಾಗೆ, ಚುನಾವಣೋತ್ತರ ಸಮೀಕ್ಷೆಗಳ ಮುನ್ಸೂಚನೆಯನ್ನು ಸುಳ್ಳಾಗಿಸಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಿದ್ದು, ಹರಿಯಾಣದಲ್ಲಿ ಸತತ ಮೂರನೇ … Continue reading ಭಾರತವನ್ನ ಗುರಿಯಾಗಿಸುವ ಜಾಗತಿಕ ಪಿತೂರಿಯಲ್ಲಿ ಕಾಂಗ್ರೆಸ್ ಭಾಗಿ : ಪ್ರಧಾನಿ ಮೋದಿ