BIG NEWS : ಭಾರತದಲ್ಲಿ ಕಾಂಗ್ರೆಸ್, ಜಗತ್ತಿನಲ್ಲಿ ಕಮ್ಯುನಿಸ್ಟರು ಕ್ಷೀಣಿಸಿದ್ದಾರೆ : ತ್ರಿಪುರಾದಲ್ಲಿ ಅಮಿತ್ ಶಾ ಗುಡುಗು | Amit Shah

ತ್ರಿಪುರಾ : ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತ್ರಿಪುರಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಸಾರ್ವಜನಿಕ ರ್ಯಾಲಿಯನ್ನು ನಡೆಸಿದರು. ಧರ್ಮನಗರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಕಮ್ಯುನಿಸ್ಟರು ಮೂರು ದಶಕಗಳ ಕಾಲ ರಾಜ್ಯವನ್ನು ಆಳಿದರು. ಆದರೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ಕಾಂಗ್ರೆಸ್ ದೇಶದಿಂದ ಹೊರಟು ಹೋದರೆ, ಕಮ್ಯುನಿಸ್ಟರು ಜಗತ್ತನ್ನು ತೊರೆದಿದ್ದಾರೆ ಎಂದೇಳಿದ್ದಾರೆ. ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದೆ. ಈಶಾನ್ಯ ರಾಜ್ಯದಲ್ಲಿ ಒಟ್ಟಾರೆ ಸಮೃದ್ಧಿಯನ್ನು ತಂದಿದೆ ಎಂದು ಹೇಳಿದ್ದಾರೆ. ಪ್ರಧಾನಿ … Continue reading BIG NEWS : ಭಾರತದಲ್ಲಿ ಕಾಂಗ್ರೆಸ್, ಜಗತ್ತಿನಲ್ಲಿ ಕಮ್ಯುನಿಸ್ಟರು ಕ್ಷೀಣಿಸಿದ್ದಾರೆ : ತ್ರಿಪುರಾದಲ್ಲಿ ಅಮಿತ್ ಶಾ ಗುಡುಗು | Amit Shah