ಲೋಕಸಭಾ ಚುನಾವಣೆಯ ಬಳಿಕ ‘ಕಾಂಗ್ರೆಸ್ ಸರ್ಕಾರ’ ಪತನ, ಇದಕ್ಕೆ ‘ನಾನೇ ಗ್ಯಾರಂಟಿ’ – ಬೊಮ್ಮಾಯಿ ಭವಿಷ್ಯ

ಹಾವೇರಿ: ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಇದಕ್ಕೆ ನಾನೇ ಗ್ಯಾರಂಟಿ ಎಂಬುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಆ ಬಳಿಕ ಮತ್ತೆ ಬಿಜೆಪಿ ಸರ್ಕಾರವೇ ಬರಲಿದೆ. ಇದಕ್ಕೆ ನಾನು ಗ್ಯಾರಂಟಿ ಎಂದರು. ಸಿದ್ಧರಾಮಯ್ಯ ಅವರು ರೈತರನ್ನು ಕಡೆಗಣನೆ ಮಾಡ್ತಿದ್ದಾರೆ. ರಾಜ್ಯದ ರೈತರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ. ಗ್ಯಾರಂಟಿ ಯೋಜನೆಯ ಜಾರಿಯ ನಂತ್ರ … Continue reading ಲೋಕಸಭಾ ಚುನಾವಣೆಯ ಬಳಿಕ ‘ಕಾಂಗ್ರೆಸ್ ಸರ್ಕಾರ’ ಪತನ, ಇದಕ್ಕೆ ‘ನಾನೇ ಗ್ಯಾರಂಟಿ’ – ಬೊಮ್ಮಾಯಿ ಭವಿಷ್ಯ