BIGG NEWS : ಬಿಜೆಪಿ-ಜೆಡಿಎಸ್ ಗೆ ಟಕ್ಕರ್ : ಜ.11 ರಿಂದ ಕಾಂಗ್ರೆಸ್ ಬಸ್ ಯಾತ್ರೆ ಆರಂಭ |Congress bus Yathra

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಕಾಂಗ್ರೆಸ್, ಇದೀಗ ಬಸ್ ಯಾತ್ರೆಗೆ ಮುಹೂರ್ತ ಫಿಕ್ಸ್ ಮಾಡಿದ್ದು, ಜನವರಿ 11 ರಿಂದ ಕಾಂಗ್ರೆಸ್ ಪಕ್ಷದ ಬಸ್ ಯಾತ್ರೆ ಆರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಜನವರಿ 16 ರಿಂದ 19ರ ವರೆಗೆ ಹೊಸಪೇಟೆ, ಕೊಪ್ಪಳ, ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ನಡೆಯಲಿದೆ. 20 ರಂದು ಒಂದು ದಿನ ವಿರಾಮ ಇರಲಿದೆ.ಜನೆವರಿ 21 ರಿಂದ 23ರ ವರೆಗೆ ಹಾಸನ, … Continue reading BIGG NEWS : ಬಿಜೆಪಿ-ಜೆಡಿಎಸ್ ಗೆ ಟಕ್ಕರ್ : ಜ.11 ರಿಂದ ಕಾಂಗ್ರೆಸ್ ಬಸ್ ಯಾತ್ರೆ ಆರಂಭ |Congress bus Yathra