BREAKING NEWS: 15 ಕೋಟಿ ಪಡೆದ ಹೆಚ್ ವಿಶ್ವನಾಥ್ ಆರೋಪ: ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ಅವರೊಬ್ಬ ಅಲೆಮಾರಿಗಳ ರಾಜ ಎಂಬುದಾಗಿ ಹೇಳಿದ್ದರು. ಇದಕ್ಕೆ ತಿರುಗೇಟಿ ನೀಡಿದ್ದಂತ ಅವರು, ಹುಣಸೂರು ಬೈ ಎಲೆಕ್ಷನ್ ವೇಳೆಯಲ್ಲಿ ಬಿಜೆಪಿ ನೀಡಿದ್ದಂತ 15 ಕೋಟಿಯಲ್ಲಿ 10 ಕೋಟಿ ಅವರ ಜೇಬಿಗೆ ಇಳಿಬಿಟ್ಟಿದ್ದರು ಎಂಬುದಾಗಿ ಸಂಸದ ಶ್ರೀನಿವಾಸ್ ಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದರು. ಈ ಹೇಳಿಕೆಯ ಕುರಿತಂತೆ ತನಿಖೆ ನಡೆಸುವಂತೆ ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕಾಂಗ್ರೆಸ್ ಲೋಕಾಯುಕ್ತಕ್ಕೆ ದೂರು ನೀಡಿದೆ. ‘ನೇಕಾರ’ರಿಗೆ ಭರ್ಜರಿ ಗುಡ್ ನ್ಯೂಸ್: … Continue reading BREAKING NEWS: 15 ಕೋಟಿ ಪಡೆದ ಹೆಚ್ ವಿಶ್ವನಾಥ್ ಆರೋಪ: ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಲೋಕಾಯುಕ್ತಕ್ಕೆ ದೂರು