BREAKING: ಕೇಂದ್ರ ಸಚಿವ ‘ಹೆಚ್.​ಡಿ ಕುಮಾರಸ್ವಾಮಿ’ಗೆ ನಿಂದಿಸಿದ ‘ನಟ ದರ್ಶನ ಮಹಿಳಾ ಅಭಿಮಾನಿ’ ವಿರುದ್ಧ ದೂರು

ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯ ಅವರನ್ನು ನಿಂದಿಸಿದ ಹಿನ್ನಲೆಯಲ್ಲಿ, ನಟ ದರ್ಶನ್ ಅವರ ಮಹಿಳಾ ಅಭಿಮಾನಿಯೊಬ್ಬರ ವಿರುದ್ಧ ಜೆಡಿಎಸ್ ಪೊಲೀಸರಿಗೆ ದೂರು ನೀಡಿದೆ. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆಗೆ ತೆರಳಿದಂತ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಾನಿಕೀರಾಮ್ ಅವರು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ನಟ ದರ್ಶನ್ ಅವರ ಮೇಲೆ ಕೊಲೆ ಆರೋಪ ಬರುವಂತೆ ಮಾಡಿದ್ದಾರೆ. ದುಡ್ಡು ಕೊಟ್ಟು ನಟ ದರ್ಶನ್ ಅವರ ವಿರುದ್ಧ ಧಿಕ್ಕಾರ ಕೂಗಿಸುತ್ತೀಯಾ.? … Continue reading BREAKING: ಕೇಂದ್ರ ಸಚಿವ ‘ಹೆಚ್.​ಡಿ ಕುಮಾರಸ್ವಾಮಿ’ಗೆ ನಿಂದಿಸಿದ ‘ನಟ ದರ್ಶನ ಮಹಿಳಾ ಅಭಿಮಾನಿ’ ವಿರುದ್ಧ ದೂರು