BIGG NEWS : ‘ಆಕಾಶ ದೀಪ’ ಸೀರಿಯಲ್ ನಟಿ ಬಾಳಲ್ಲಿ ಬಿರುಗಾಳಿ ಕೇಸ್ ಗೆ ಬಿಗ್ ಟ್ವಿಸ್ಟ್ :  ದಿವ್ಯಾ ಶ್ರೀಧರ್ ವಿರುದ್ಧವೇ ದೂರು ನೀಡಿದ ಪತಿ

ಬೆಂಗಳೂರು :  ಕನ್ನಡದ ‘ಆಕಾಶ ದೀಪ‘ ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾ ಶ್ರೀಧರ್​ ಬಾಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅವಕಾಶಕ್ಕಾಗಿ ತಮಿಳು ಇಂಡಸ್ಟ್ರಿಗೆ ಹೋಗಿದ್ದ ದಿವ್ಯಾಗೆ ಪರಿಚಯವಾದ ನಟ ಅಮ್ಜದ್​ ಅಲಿಯಾಸ್​ ಅರ್ನವ್​ ಎಂಬಾತನ ಜತೆ ಪ್ರೀತಿಯಾಗಿದೆ. ಮದುವೆ ಕೂಡ ಆಗಿದ್ದು, ಆದರೆ  ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಹೌದು, ಆಕಾಶ ದೀಪ ಸೀರಿಯಲ್ ಖ್ಯಾತಿಯ ದಿವ್ಯಾ ಶ್ರೀಧರ್ ಗೆ ತಮಿಳುನಾಡಿನಅರ್ನವ್ ವಂಚನೆ ಮಾಡಿದ್ದಾರೆ ಎಂದು ಈ ಹಿಂದೆ ವಿಡಿಯೋ ಮಾಡಿ ಆರೋಪ ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ಅರ್ನವ್ … Continue reading BIGG NEWS : ‘ಆಕಾಶ ದೀಪ’ ಸೀರಿಯಲ್ ನಟಿ ಬಾಳಲ್ಲಿ ಬಿರುಗಾಳಿ ಕೇಸ್ ಗೆ ಬಿಗ್ ಟ್ವಿಸ್ಟ್ :  ದಿವ್ಯಾ ಶ್ರೀಧರ್ ವಿರುದ್ಧವೇ ದೂರು ನೀಡಿದ ಪತಿ