BREAKING: ಬೆಂಗಳೂರಲ್ಲಿ ಮಹಿಳೆಯ ಮೇಲಿನ ‘ಲೈಂಗಿಕ ದೌರ್ಜನ್ಯ’ ತಡೆಗೆ ಮಹತ್ವದ ಕ್ರಮ: ‘ಇಬ್ಬರು ಮಹಿಳಾ ಪಿಸಿ’ ನೇಮಕಕ್ಕೆ ಆದೇಶ

ಬೆಂಗಳೂರು: ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ಡಾಕ್ಟರ್ ಮೇಲಿನ ಅತ್ಯಾಚಾರ, ಕೊಲೆಯಿಂದಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಬೆಂಗಳೂರಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹತ್ವದ ಕ್ರಮವನ್ನು ವಹಿಸಲಾಗಿದೆ. ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ರಾತ್ರಿ ವೇಳೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳನ್ನು ಡ್ಯೂಟಿಗೆ ನಿಯೋಜಿಸುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ. ಈ ಕುರಿತಂತೆ ಬೆಂಗಳೂರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತರಾದಂತ ಎಂಎನ್ ಅನುಚೇತ್ ಅವರು ಜ್ಞಾಪನ ಆದೇಶವನ್ನು ಎಲ್ಲಾ ಸಂಚಾರ ವಿಭಾಗದ ಪಿಐಗಳಿಗೆ ಹೊರಡಿಸಿದ್ದಾರೆ. ಅದರಲ್ಲಿ ಬೆಂಗಳೂರು ನಗರದಲ್ಲಿ … Continue reading BREAKING: ಬೆಂಗಳೂರಲ್ಲಿ ಮಹಿಳೆಯ ಮೇಲಿನ ‘ಲೈಂಗಿಕ ದೌರ್ಜನ್ಯ’ ತಡೆಗೆ ಮಹತ್ವದ ಕ್ರಮ: ‘ಇಬ್ಬರು ಮಹಿಳಾ ಪಿಸಿ’ ನೇಮಕಕ್ಕೆ ಆದೇಶ