BREAKING NEWS: ಕಮಿಷನ್‌ ಆರೋಪ; ಕೆಂಪಯ್ಯ ಸೇರಿ 18 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್‌ : ಸಚಿವ ಮುನಿರತ್ನ

ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ವಿರುದ್ಧ ಕಮಿಷನ್‌ ಆರೋಪಕ್ಕೆ ಸಂಬಂಧಿಸಿ ಕೊಲಾರದಲ್ಲಿ ಮುನಿರತ್ನ ಸುದ್ದಿಗೋಷ್ಠಿ ನಡೆಸಿದ್ದಾರೆ. 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಕೇಸ್‌ ಹಾಕುತ್ತೇನೆ. ಕೆಂಪಯ್ಯ ಸೇರಿ 18 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್‌ ಹಾಕುತ್ತೇನೆ. ಆದಷ್ಟು ಬೇಗ ಇತ್ಯರ್ಥ ಮಾಡಬೇಕೆಂದು ಮನವಿ ಮಾಡುತ್ತೇನೆ . 4 ತಿಂಗಳಲ್ಲಿ ಕೇಸ್‌ ಇತ್ಯರ್ಥ ಪಡಿಸುವಂತೆ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. BIGG NEWS: ಬಿಎಸ್‌ ವೈ ವಿರುದ್ಧ FIR ದಾಖಲು ವಿಚಾರ; ನನಗೆ ನ್ಯಾಯಾಂಗದ … Continue reading BREAKING NEWS: ಕಮಿಷನ್‌ ಆರೋಪ; ಕೆಂಪಯ್ಯ ಸೇರಿ 18 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್‌ : ಸಚಿವ ಮುನಿರತ್ನ