BREAKING NEWS : ಐಸಿಯುನಲ್ಲಿ 15 ದಿನಗಳ ಬಳಿಕ, ಪ್ರಜ್ಞೆಗೆ ಮರಳಿದ ʼಹಾಸ್ಯನಟ ರಾಜು ಶ್ರೀವಾಸ್ತವ ʼ : ಅಧಿಕೃತ ಮಾಹಿತಿ

ದೆಹಲಿ :  ಹಾಸ್ಯನಟ ರಾಜು ಶ್ರೀವಾಸ್ತವ ಅವರು ಕೊನೆಗೂ ಪ್ರಜ್ಞೆ ಮರಳಿದ್ದಾರೆ.. ಕಳೆದ 15 ದಿನ ಕಾಲ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಿರಂತರವಾಗಿ ಪ್ರಾರ್ಥಿಸುತ್ತಿದ್ದ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ಈ ಸುದ್ದಿ ಸಮಾಧಾನ ನೀಡಿದಂತಾಗಿದೆ. Raju Srivastava gained consciousness today after 15 days, he's being monitored by doctors at AIIMS Delhi. His health condition is improving: Garvit … Continue reading BREAKING NEWS : ಐಸಿಯುನಲ್ಲಿ 15 ದಿನಗಳ ಬಳಿಕ, ಪ್ರಜ್ಞೆಗೆ ಮರಳಿದ ʼಹಾಸ್ಯನಟ ರಾಜು ಶ್ರೀವಾಸ್ತವ ʼ : ಅಧಿಕೃತ ಮಾಹಿತಿ