BREAKING NEWS: ಹೃದಯಾಘಾತದಿಂದ ಹಾಸ್ಯನಟ ರಾಜು ಶ್ರೀವಾಸ್ತವ್ ́ಸ್ಥಿತಿ ಗಂಭೀರʼ;‌ ಫ್ಯಾನ್ಸ್‌ಗೆ ಹೆಚ್ಚಿದ ಆತಂಕ

ನವದೆಹಲಿ: ನಿನ್ನೆ ಜಿಮ್‌ ನಲ್ಲಿ ವರ್ಕೌಟ್‌ ಮಾಡುತ್ತಿದ್ದ ವೇಳೆ ಬಾಲಿವುಡ್‌ ಹಾಸ್ಯನಟ ರಾಜು ಶ್ರೀವಾಸ್ತವ್ ಗೆ ಹೃದಯಾಘಾತ ಸಂಭವಿಸಿತ್ತು ಹೀಗಾಗಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. BIGG NEWS: ʼಯಾರೋ ಒಬ್ಬರಿಬ್ಬರೂ ಹೇಳಿದ ತಕ್ಷಣವೇ ಸಿಎಂ ಬದಲಾವಣೆ ಆಗೋಲ್ಲʼ- ಬಿ.ವೈ ವಿಜಯೇಂದ್ರ   ರಾಜು ಶ್ರೀವಾಸ್ತವ್ ಅವರ ಆರೋಗ್ಯ ಗಂಭೀರವಾಗಿದೆ. ತುರ್ತು ಚಿಕಿತ್ಸಾ ವೈದ್ಯರ ತಂಡ … Continue reading BREAKING NEWS: ಹೃದಯಾಘಾತದಿಂದ ಹಾಸ್ಯನಟ ರಾಜು ಶ್ರೀವಾಸ್ತವ್ ́ಸ್ಥಿತಿ ಗಂಭೀರʼ;‌ ಫ್ಯಾನ್ಸ್‌ಗೆ ಹೆಚ್ಚಿದ ಆತಂಕ