BIGG NEWS : ಅ.12ಕ್ಕೆ ‘ಬೆಂಗಳೂರು ಪ್ರೋ ಕಬ್ಬಡಿ ಪಂದ್ಯ’ ವೀಕ್ಷಿಸಲು ಬನ್ನಿ : ನಟ ಕಿಚ್ಚ ಸುದೀಪ್‌ ಕರೆ | Pro Kabaddi Season 9

ಬೆಂಗಳೂರು : ಸಿಲಿಕಾನ್‌ ಸಿಟಿಯ ಕಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪ್ರೊ ಕಬಡ್ಡಿ ಸೀಸನ್‌ 9ರ ಬೆಂಗಳೂರು ಪಂದ್ಯ ವೀಕ್ಷಿಸಲು ಟ್ವೀಟ್‌ ಮೂಲಕ ನಟ ಕಿಚ್ಚ ಸುದೀಪ್‌ ನಾಡಿನ ಜನತೆಗೆ ಕರೆ ನೀಡಿದ್ದಾರೆ.  ಹಾಲ್ ಟಿಕೆಟ್ ನಲ್ಲಿ ಬಾಲಿವುಡ್ ನಟಿ  ‘ಐಶ್ವರ್ಯಾ ರೈ’ ಭಾವಚಿತ್ರ : ಫೋಟೋ ಕಂಡು ದಂಗಾದ ವಿದ್ಯಾರ್ಥಿನಿ..! ಪ್ರೀತಿಯ ಕನ್ನಡಿಗರೇ ವಿವೋ ಪ್ರೋ ಕಬಡ್ಡಿ ನೋಡೋಕೆ ಮತ್ತೆ ನಮ್ಮ ಬುಲ್ಸ್ ಗಳಿಗೆ ಚಿಯರ್ ಮಾಡೋದಕ್ಕೆ ನಾನು ಬರ್ತಾ ಇದ್ದೀನಿ ನೀವು ಕೂಡ … Continue reading BIGG NEWS : ಅ.12ಕ್ಕೆ ‘ಬೆಂಗಳೂರು ಪ್ರೋ ಕಬ್ಬಡಿ ಪಂದ್ಯ’ ವೀಕ್ಷಿಸಲು ಬನ್ನಿ : ನಟ ಕಿಚ್ಚ ಸುದೀಪ್‌ ಕರೆ | Pro Kabaddi Season 9