BREAKING NEWS : ಜಾರ್ಖಂಡಿನ ರಾಮಗಢದಲ್ಲಿ ಕಲ್ಲಿದ್ದಲು ತುಂಬಿದ್ದ ಟ್ರಕ್ ಹರಿದು ನಾಲ್ವರು ದುರ್ಮರಣ, ಹಲವರಿಗೆ ಗಾಯ | Jharkhand’s Ramgarh

ಜಾರ್ಖಂಡ್‌:  ಕಲ್ಲಿದ್ದಲು ತುಂಬಿದ್ದ ಟ್ರಕ್ ಹರಿದು 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಜಾರ್ಖಂಡಿನ ರಾಮಗಢದಲ್ಲಿ ನಡೆದಿದೆ. BIG BREAKING NEWS: ಐತಿಹಾಸಿಕ ‘ಮೈಸೂರು ದಸರಾ ಜಂಬೂಸವಾರಿ’ಗೆ ‘ಸಿಎಂ ಬೊಮ್ಮಾಯಿ’ ಚಾಲನೆ | Mysore Dasara Jamboo Savari 2022 ರಾಮಗಢದ ಬರ್ಕಾಕಾನ ಪೆಟ್ರೋಲ್ ಪಂಪ್ ಬಳಿ ಅಪಘಾತ ಸಂಭವಿಸಿದ್ದು, ಕಲ್ಲಿದ್ದಲು ತುಂಬಿದ ಟ್ರಕ್‌ ಎರಡು ದ್ವಿಚಕ್ರವಾಹನಗಳು ಮತ್ತು ರಸ್ತೆಯಲ್ಲಿ ನಿಂತಿದ್ದ ಜನರ ಮೇಲೆ ಟ್ರಕ್ ಹರಿದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಮೃತಪಟ್ಟ ನಾಲ್ವರು … Continue reading BREAKING NEWS : ಜಾರ್ಖಂಡಿನ ರಾಮಗಢದಲ್ಲಿ ಕಲ್ಲಿದ್ದಲು ತುಂಬಿದ್ದ ಟ್ರಕ್ ಹರಿದು ನಾಲ್ವರು ದುರ್ಮರಣ, ಹಲವರಿಗೆ ಗಾಯ | Jharkhand’s Ramgarh