ಮೂಡಾ ಭೂಮಿಯನ್ನು ಸಿಎಂ ಕುಟುಂಬ ಮುಕ್ಕಿ ತಿಂದಿದೆ: ಸಿದ್ದಾಲಜಿ ಸಕಲ ಗುಣ ನನಗೆ ಚೆನ್ನಾಗಿ ಗೊತ್ತು-HDK

ಬೆಂಗಳೂರು: ಮೂಡಾ ಭೂಮಿಯನ್ನು ಸಿಎಂ ಸಿದ್ಧರಾಮಯ್ಯ ಕುಟುಂಬ ಮುಕ್ತಿ ತಿಂದಿದೆ. ಸಿದ್ದಾಲಜಿ ಸಕಲ ಗುಣ ನನಗೆ ಚೆನ್ನಾಗಿ ಗೊತ್ತು ಎಂಬುದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ಈ ಕುರಿತಂತೆ ಇಂದು ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವಂತ ಅವರು, ಸುಳ್ಳು ಹೇಳುವುದು ನಿಮಗೆ ಅಭ್ಯಾಸವೋ, ಆಚಾರವೋ, ಚಾಳಿಯೋ ಗೊತ್ತಿಲ್ಲ. ಹಸಿಹಸಿ ಸುಳ್ಳು ಹೇಳುತ್ತಿರುವ ನಿಮ್ಮಲ್ಲಿ ನೈತಿಕತೆ ಸತ್ತಿದೆ. ಆರೋಪಿ ಸ್ಥಾನದಲ್ಲಿರುವ ನೀವು ನನ್ನ ಬಗ್ಗೆ, ನನ್ನ ತಂದೆಯವರ ಬಗ್ಗೆ ಆಡುತ್ತಿರುವ ಸುಳ್ಳುಗಳು ನಿಮ್ಮ ಯೋಗ್ಯತೆಗೆ … Continue reading ಮೂಡಾ ಭೂಮಿಯನ್ನು ಸಿಎಂ ಕುಟುಂಬ ಮುಕ್ಕಿ ತಿಂದಿದೆ: ಸಿದ್ದಾಲಜಿ ಸಕಲ ಗುಣ ನನಗೆ ಚೆನ್ನಾಗಿ ಗೊತ್ತು-HDK