‘ಸಿಎಂ ಅಂಕಲ್’ ಬಿಸಿಯೂಟ ಸರಿಯಾಗಿ ಸಿಗ್ತಿಲ್ಲ, ನಾವು ಹಸಿದುಕೊಂಡೇ ಪಾಠ ಕೇಳಬೇಕಾ? – ಕಾಂಗ್ರೆಸ್ ಕುಟುಕು

ಬೆಂಗಳೂರು: ಬಡ ಮಕ್ಕಳ ಶಿಕ್ಷಣಕ್ಕೆ ಬಡತನ, ಹಸಿವು ಅಡ್ಡಿಯಾಗಬಾರದು ಎಂಬ ದೃಷ್ಟಿಯಲ್ಲಿ ಜಾರಿಗೆ ತಂದ ಬಿಸಿಯೂಟ ಯೋಜನೆಗೆ ಅನುದಾನ ನೀಡದೆ ಬಡ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಸರ್ಕಾರ. ಒಳ್ಳೆಯ ಪಾಠವೂ ಇಲ್ಲ, ಬಿಸಿ ಊಟವೂ ಇಲ್ಲ, ಊಟ, ಪಾಠದ ಸಮಸ್ಯೆ ಬಗೆಹರಿಸಲು ಯಾವ ಕ್ರಮ ಕೈಗೊಳ್ಳುವಿರಿ #ಸಿಎಂಅಂಕಲ್ ಎಂಬುದಾಗಿ ಸರಣಿ ಟ್ವಿಟ್ ನಲ್ಲಿ ಕರ್ನಾಟಕ ಕಾಂಗ್ರೆಸ್, ಬೊಮ್ಮಾಯಿ ಅವರನ್ನು ಕುಟುಕಿದೆ. ಬಡ ಮಕ್ಕಳ ಶಿಕ್ಷಣಕ್ಕೆ ಬಡತನ, ಹಸಿವು ಅಡ್ಡಿಯಾಗಬಾರದು ಎಂಬ ದೃಷ್ಟಿಯಲ್ಲಿ ಜಾರಿಗೆ ತಂದ ಬಿಸಿಯೂಟ ಯೋಜನೆಗೆ … Continue reading ‘ಸಿಎಂ ಅಂಕಲ್’ ಬಿಸಿಯೂಟ ಸರಿಯಾಗಿ ಸಿಗ್ತಿಲ್ಲ, ನಾವು ಹಸಿದುಕೊಂಡೇ ಪಾಠ ಕೇಳಬೇಕಾ? – ಕಾಂಗ್ರೆಸ್ ಕುಟುಕು