‘ರಾಜ್ಯ ಸರ್ಕಾರದ ಕಾರ್ಯದರ್ಶಿ’ಗೂ ‘ಸಿಎಂ ಸಿದ್ಧರಾಮಯ್ಯ ಪಾಠ’: ಏನದು ಗೊತ್ತಾ? ಈ ಸುದ್ದಿ ಓದಿ

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಶಾಲಾ ಮಕ್ಕಳಿಗೆ ಸಿಎಂ ಸಿದ್ಧರಾಮಯ್ಯ ಕನ್ನಡ ವ್ಯಾಕರಣದ ಪಾಠ ಮಾಡಿದ್ದರು. ಈಗ ರಾಜ್ಯ ಸರ್ಕಾರದ ಕಾರ್ಯದರ್ಶಿಗೂ ಸಿಎಂ ಸಿದ್ಧರಾಮಯ್ಯ ಪಾಠ ಮಾಡಿದ್ದಾರೆ. ಅದರಲ್ಲೂ ಕುವೆಂಪು ಏನು ಹೇಳಿದ್ದಾರೆ ಗೊತ್ತಾ ಅಂತ ಮನೋಜ್ ಜೈನ್ ಗೆ ಸಿಎಂ ಸಿದ್ಧರಾಮಯ್ಯ ಕುವೆಂಪು ಪಾಠ ಪ್ರಸಂಗ ವಿಧಾನಸೌಧದಲ್ಲಿ ನಡೆದಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು DC-CEO ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಭೆಯನ್ನು ನಡೆಸಿದರು. ಈ ವೇಳೆಯಲ್ಲಿ ಮಾತನಾಡಿದಂತ ಅವರು, ಕುವೆಂಪು ಏನು ಹೇಳಿದಾರೆ ಗೊತ್ತಾ … Continue reading ‘ರಾಜ್ಯ ಸರ್ಕಾರದ ಕಾರ್ಯದರ್ಶಿ’ಗೂ ‘ಸಿಎಂ ಸಿದ್ಧರಾಮಯ್ಯ ಪಾಠ’: ಏನದು ಗೊತ್ತಾ? ಈ ಸುದ್ದಿ ಓದಿ