ವಿಧಾನಪರಿಷತ್ತಿನಲ್ಲಿ ಸಿಎಂ ಸಿದ್ಧರಾಮಯ್ಯ ‘ಗೂಂಡಾಗಳು’ ಹೇಳಿಕೆ ಗದ್ದಲ: ವಿಪಕ್ಷಗಳಿಂದ ಖಂಡನೆ, ಸಭಾತ್ಯಾಗ

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರ ಕೊಡೋದಕ್ಕೆ ಶುರು ಮಾಡಿದರು. ಆಗ ವಿಪಕ್ಷಗಳಿಂದ ಗಲಾಟೆ ಶುರು ಮಾಡಲಾಯಿತು. ವಿಪಕ್ಷಗಳ ವಿರುದ್ಧ ಸಿಟ್ಟಾದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಗೂಂಡಾಗಳು ಎಂಬುದಾಗಿ ಹೇಳಿದರು. ಇದಕ್ಕೆ ಕೆಂಡಾಮಂಡಲರಾದಂತ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿ ಪ್ರತಿಭಟನೆ ನಡೆಸಿದರು. ವಿಧಾನಪರಿಷತ್ತಿನಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ಸಿಎಂ ಸಿದ್ಧರಾಮಯ್ಯ ಉತ್ತರದ ವೇಳೆಯಲ್ಲಿ ಗದ್ದಲ ಕೋಲಾಹಲವೇ ನಡೆದಿದೆ. ಸಿಎಂ ಸಿದ್ಧರಾಮಯ್ಯ ಗೂಂಡಾಗಳು ಹೇಳಿಕೆ ವಿರುದ್ಧ ಸಿಡೆದ್ದಂತ ವಿಪಕ್ಷಗಳು, ಹಿಗ್ಗಾಮುಗ್ಗಾ … Continue reading ವಿಧಾನಪರಿಷತ್ತಿನಲ್ಲಿ ಸಿಎಂ ಸಿದ್ಧರಾಮಯ್ಯ ‘ಗೂಂಡಾಗಳು’ ಹೇಳಿಕೆ ಗದ್ದಲ: ವಿಪಕ್ಷಗಳಿಂದ ಖಂಡನೆ, ಸಭಾತ್ಯಾಗ