ಸವದತ್ತಿಯ ರೇಣುಕಾ ಯಲ್ಲಮ ದೇವಿ ದರ್ಶನ ಪಡೆ ಸಿಎಂ ಸಿದ್ಧರಾಮಯ್ಯ: ಪತ್ನಿ ಹೆಸರಲ್ಲಿ ಅರ್ಚಕರಿಂದ ವಿಶೇಷ ಅರ್ಚನೆ

ಸವದತ್ತಿ: ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗಾಗಿ ಯಲ್ಲಮ್ಮ ಸನ್ನಿಧಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇಂದು ಯಲ್ಲಮ್ಮನ ಗುಡ್ಡದಲ್ಲಿ ಸಿಎಂ ಸಿದ್ಧರಾಮಯ್ಯ ಆರತಿ ಆಗುವವರೆಗೂ ಗರ್ಭಗುಡಿಯಲ್ಲೇ ಇದ್ದು ರೇಣುಕಾ ಯಲ್ಲಮ್ಮನ ದರ್ಶನವನ್ನು ಪಡೆದರು. ಆರತಿ ತಟ್ಟೆಗೆ 500 ರೂ ಹಾಕಿದರು. ತಾವೇ ಕುಂಕುಮ ಇಟ್ಟುಕೊಂಡರು.  ಈ ಸಂದರ್ಭದಲ್ಲಿ ಅರ್ಚಕರು ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿ ವಿಶೇಷ ಅರ್ಚನೆಯನ್ನು ಮಾಡಿದರು. ಬಳಿಕ, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ … Continue reading ಸವದತ್ತಿಯ ರೇಣುಕಾ ಯಲ್ಲಮ ದೇವಿ ದರ್ಶನ ಪಡೆ ಸಿಎಂ ಸಿದ್ಧರಾಮಯ್ಯ: ಪತ್ನಿ ಹೆಸರಲ್ಲಿ ಅರ್ಚಕರಿಂದ ವಿಶೇಷ ಅರ್ಚನೆ