ಮಂಡ್ಯದಲ್ಲಿ ನಾನು ಸೋಲುತ್ತೇನೆ ಎಂದು ‘ಸಿಎಂ’ ಸಿದ್ದರಾಮಯ್ಯ ‘ಜೋತಿಷ್ಯ’ ಹೇಳಲು ಶುರು ಮಾಡಿದ್ದಾರೆ : HDK ವ್ಯಂಗ್ಯ

ಮೈಸೂರು : ರಾಜ್ಯದ ಮುಖ್ಯಮಂತ್ರಿಗಳು ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದಾರೆ. ಈಗಾಗಲೇ ಮಂಡ್ಯದಲ್ಲಿ ನನ್ನನ್ನು ಸೋಲುತ್ತಾರೆ ಎಂದು ಜ್ಯೋತಿಷ್ಯ ಹೇಳಿದ್ದಾರೆ. ಉಳಿದವರ ಸೋಲು ಗೆಲುವಿನ ಬಗ್ಗೆಯೂ ಅವರನ್ನೇ ಕೇಳಿ ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು. ನಿನ್ನೆ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ನೂರಕ್ಕೆ ನೂರರಷ್ಟು ಗ್ಯಾರಂಟಿ ಇದೆ ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಎಚ್ ಡಿ ಕುಮಾರಸ್ವಾಮಿ ಸೋಲುತ್ತಾರೆ ಎಂದು ಹೇಳಿಕೆ ನೀಡಿದರು. ಈ ಹೇಳಿಕೆಗೆ ಇದೀಗ ಎಚ್ ಡಿ … Continue reading ಮಂಡ್ಯದಲ್ಲಿ ನಾನು ಸೋಲುತ್ತೇನೆ ಎಂದು ‘ಸಿಎಂ’ ಸಿದ್ದರಾಮಯ್ಯ ‘ಜೋತಿಷ್ಯ’ ಹೇಳಲು ಶುರು ಮಾಡಿದ್ದಾರೆ : HDK ವ್ಯಂಗ್ಯ