‘ಉಡುಗೋರೆ’ಯಾಗಿ ಬಂದ ‘700 ಕೆಜಿ ಬೆಳ್ಳಿ’ಯ ವಸ್ತು ಮಲೆಮಹದೇಶ್ವರನಿಗೆ ನೀಡಿದ ‘ಸಿಎಂ ಸಿದ್ಧರಾಮಯ್ಯ’

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ 700 ಕೆಜಿ ಬೆಳ್ಳಿಯ ಉಡುಗೋರೆಗಳನ್ನು ನೀಡಲಾಗಿತ್ತು. ಈ ಉಡುಗೋರೆಗಳನ್ನು ಮಲೆಮಹದೇಶ್ವರ ಸ್ವಾಮಿಗೆ ಅರ್ಪಿಸಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರು ಸಭೆ, ಸಮಾರಂಭಗಳಲ್ಲಿ ಉಡುಗೋರೆಯಾಗಿ ಬಂದಿದ್ದ ಬೆಳ್ಳಿಯ ಗದೆ, ಕತ್ತಿ ಮುಂತಾದ ವಸ್ತುಗಳನ್ನು ಸೇರಿದಂತೆ 700 ಕೆಜಿಯಷ್ಟು ಬೆಳ್ಳಿಯನ್ನು ಮಲೆ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ. ಆದ್ರೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದು ಯಾವುದನ್ನು ಹೇಳಿಕೊಳ್ಳಲಿಲ್ಲ ಎಂದು ಮಾಜಿ ಶಾಸಕ ಹೆಚ್.ಪಿ ಮಂಜುನಾಥ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷವು ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, … Continue reading ‘ಉಡುಗೋರೆ’ಯಾಗಿ ಬಂದ ‘700 ಕೆಜಿ ಬೆಳ್ಳಿ’ಯ ವಸ್ತು ಮಲೆಮಹದೇಶ್ವರನಿಗೆ ನೀಡಿದ ‘ಸಿಎಂ ಸಿದ್ಧರಾಮಯ್ಯ’