ಸರಣಿ ಪ್ರಶ್ನೆಗಳ ಮೂಲಕ ‘ಪ್ರಧಾನಿ ಮೋದಿ’ ವಿರುದ್ಧ ‘ಸಿಎಂ ಸಿದ್ಧರಾಮಯ್ಯ’ ವಾಗ್ಧಾಳಿ

ಮೈಸೂರು: ಮೋದಿ ಹೇಳಿದ್ದೆಲ್ಲ ಸುಳ್ಳು. ಉದ್ಯೋಗ ಸೃಷ್ಠಿ ಮಾಡ್ತೀವಿ, 15 ಲಕ್ಷ ಹಣ ಕೊಡ್ತೀವಿ ಅಂತೆಲ್ಲ ಹೇಳಿದ್ರು. ಆದ್ರೇ ಒಂದೇ ಒಂದು ನೀಡಿದ ಭರವಸೆ ಈಡೇರಿಸಲಿಲ್ಲ ಎಂಬುದಾಗಿ ಸರಣಿ ಪ್ರಶ್ನೆಗಳ ಮೂಲಕ ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ  600 ಭರವಸೆ ನೀಡಿದ್ದರು. 600 ಭರವಸೆಗಳಲ್ಲಿ ಶೇ.10ರಷ್ಟು ಭರವಸೆಗಳನ್ನು ನೀಡಿಲ್ಲ ಎಂದರು. ಮೋದಿ 15 ಲಕ್ಷ ಹಾಕುತ್ತೇವೆ ಅಂತ ಭರವಸೆ ನೀಡಿದ್ರು ಕೊಟ್ರಾ.? 2 … Continue reading ಸರಣಿ ಪ್ರಶ್ನೆಗಳ ಮೂಲಕ ‘ಪ್ರಧಾನಿ ಮೋದಿ’ ವಿರುದ್ಧ ‘ಸಿಎಂ ಸಿದ್ಧರಾಮಯ್ಯ’ ವಾಗ್ಧಾಳಿ