BIGG NEWS : ನ. 1ರಂದು ಪುನೀತ್ ಗೆ ‘ಕರ್ನಾಟಕ ರತ್ನ’ : ಎಲ್ಲಾ ಯುವಕರಿಗೆ ಪ್ರೇರಣೆ ಎಂದ್ರು ಸಿಎಂ ಬೊಮ್ಮಾಯಿ |Puneeth Parva

ಬೆಂಗಳೂರು : ನವೆಂಬರ್ ಒಂದರಂದು ಅಪ್ಪುಗೆ  ಕರ್ನಾಟಕ ರತ್ನ ನೀಡಲಿದ್ದೆವೆ .  ಅದು ಎಲ್ಲ ಯುವಕರಿಗೆ ಪ್ರೇರಣೆ ಎಂದು ಭಾವಿಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಬಸವರಾಜ್ ಬೊಮ್ಮಾಯಿ ಭರ್ಜರಿ ಘೋಷಣೆ ಮಾಡಿದ್ದಾರೆ. ಗಂಧದ ಗುಡಿ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಪವರ್ ಸ್ಟಾರ್ … Continue reading BIGG NEWS : ನ. 1ರಂದು ಪುನೀತ್ ಗೆ ‘ಕರ್ನಾಟಕ ರತ್ನ’ : ಎಲ್ಲಾ ಯುವಕರಿಗೆ ಪ್ರೇರಣೆ ಎಂದ್ರು ಸಿಎಂ ಬೊಮ್ಮಾಯಿ |Puneeth Parva