ಸಿಎಂ ಬೊಮ್ಮಾಯಿಗೆ ಧಮ್ಮು,, ತಾಕತ್ತಿದ್ದರೇ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆಗೆ ನೀಡಿ ತೋರಿಸಲಿ – DKS ಸವಾಲು

ಬೆಂಗಳೂರು: ಮುಖ್ಯಮಂತ್ರಿಯವರು ಧಮ್ಮು, ತಾಕತ್ತಿದ್ದರೇ ಬಿಜೆಪಿಯ ವಿಜಯ ಪತಾಕೆ ತಡೆಯಲಿ ಎಂಬುದಾಗಿ ಸವಾಲು ಹಾಕುತ್ತಿದ್ದಾರೆ. ಆದ್ರೇ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ( CM Basavaraj Bommai )  ಮೊದಲು ಈ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆಗೆ ನೀಡಿ ತಮ್ಮ ಧಮ್ಮು, ತಾಕತ್ತನ್ನು ತೋರಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar ) ಸವಾಲು ಹಾಕಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕರ್ನಾಟಕ ರಾಜ್ಯದಲ್ಲಿ 40% ಭ್ರಷ್ಟಾಚಾರ ತಾಂಡವವಾಡುತ್ತಿರುವ ಬಗ್ಗೆ ದಿನೇ ದಿನೆ … Continue reading ಸಿಎಂ ಬೊಮ್ಮಾಯಿಗೆ ಧಮ್ಮು,, ತಾಕತ್ತಿದ್ದರೇ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆಗೆ ನೀಡಿ ತೋರಿಸಲಿ – DKS ಸವಾಲು