‘ಪಕ್ಕದ ಮನೇಲಿ ಮಗು ಹುಟ್ಟಿದ್ರೆ ಪೇಡ ಹಂಚೋರು ಇವರು’  : ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ  ಟಾಂಗ್ |Basavaraj Bommai

ಬೆಂಗಳೂರು : ಎಸ್.ಸಿ ಹಾಗೂ ಎಸ್.ಟಿ ಮೀಸಲಾತಿ ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.   ರಾಯಚೂರು ತಾಲೂಕಿನ ಗಿಲ್ಲೆಸುಗೂರು ತಾಲ್ಲೂಕಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ‘ ನಾವೀಗ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ, ಅಷ್ಟು ಸಮಯ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಏನೂ ಮಾಡಲಿಕ್ಕೆ ಆಗಲಿಲ್ಲ, ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವೆ, ಪಕ್ಕದ ಮನೇಲಿ ಮಗು ಹುಟ್ಟಿದ್ರೆ ಪೇಡ ಹಂಚೋರು ಇವರು’  ಎಂದು ಟಾಂಗ್ ನೀಡಿದ್ದಾರೆ. … Continue reading ‘ಪಕ್ಕದ ಮನೇಲಿ ಮಗು ಹುಟ್ಟಿದ್ರೆ ಪೇಡ ಹಂಚೋರು ಇವರು’  : ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ  ಟಾಂಗ್ |Basavaraj Bommai