ಸಿಎಂ ಬೊಮ್ಮಾಯಿಗೆ ಬೇರೆ ಎಲ್ಲದಕ್ಕೂ ಟೈಂ ಇರುತ್ತೆ, ಜನೋಪಯೋಗಿ ಯೋಜನೆ ಉದ್ಘಾಟಿಸಲು ಸಮಯವಿಲ್ಲವೇ.?- ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ, ಸಿನೆಮಾ ವೀಕ್ಷಣೆ, ಸಿನೆಮಾ ಬಿಡುಗಡೆ, ತಿಂಗಳಿಗೊಮ್ಮೆ ದೆಹಲಿ ಟೂರು, ಮುಂತಾದವುಗಳಿಗೆ ಸಮಯ ಮಾಡಿಕೊಳ್ಳುವ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರಿಗೆ ಜನೋಪಯೋಗಿ ಯೋಜನೆಯೊಂದನ್ನು ಉದ್ಘಾಟಿಸಲು ಸಮಯವಿಲ್ಲವೇ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress )  ಪ್ರಶ್ನಿಸಿದೆ. BREAKING NEWS : ‘ಇದು ಪಾಕಿಸ್ತಾನದ ಹೊಸ ಕೆಳಮಟ್ಟ’ : ಪ್ರಧಾನಿ ಮೋದಿ ವಿರುದ್ಧ ಪಾಕ್ ವಿದೇಶಾಂಗ ಸಚಿವರ ಹೇಳಿಕೆಗೆ ಭಾರತ ಖಂಡನೆ ಈ ಕುರಿತಂತೆ … Continue reading ಸಿಎಂ ಬೊಮ್ಮಾಯಿಗೆ ಬೇರೆ ಎಲ್ಲದಕ್ಕೂ ಟೈಂ ಇರುತ್ತೆ, ಜನೋಪಯೋಗಿ ಯೋಜನೆ ಉದ್ಘಾಟಿಸಲು ಸಮಯವಿಲ್ಲವೇ.?- ಕಾಂಗ್ರೆಸ್ ಪ್ರಶ್ನೆ