BREAKING NEWS: ‘ಅರಣ್ಯ ಇಲಾಖೆ’ ಅಧಿಕಾರಿ, ಸಿಬ್ಬಂದಿ ವರ್ಗಾವಣೆಗೆ ‘ಸಿಎಂ ಬೊಮ್ಮಾಯಿ’ ಬ್ರೇಕ್: ‘ವರ್ಗಾವಣೆ ಪ್ರಸ್ತಾವನೆ’ ಸಲ್ಲಿಸದಂತೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ವನ್ಯ ಜೀವಿಗಳ ದಾಳಿ ಅಲ್ಲಲ್ಲಿ ಮರುಕಳಿಸುತ್ತಿದೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿನ ಆನೆ ದಾಳಿಯನ್ನು ತಡೆಗಾಗಿ ಟಾಸ್ಕ್ ಪೋರ್ಸ್ ಕೂಡ ರಚಿಸಲಾಗಿದೆ. ಈ ಬೆನ್ನಲ್ಲೆ ವನ್ಯಜೀವಿಗಳ ದಾಳಿಯ ನಿಯಂತ್ರಣ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ವರ್ಗಾವಣೆಗೆ ( Forest Department Officer Transfer ) ಸಿಎಂ ಬ್ರೇಕ್ ಹಾಕಿದ್ದಾರೆ. ‘ಅನುದಾನಿತ ಪದವಿ ಕಾಲೇಜು’ಗಳ ‘ಪ್ರಾಂಶುಪಾಲ’ರಿಗೆ ಗುಡ್ ನ್ಯೂಸ್: ಗಳಿಕೆ ರಜೆ ಮಂಜೂರು ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj … Continue reading BREAKING NEWS: ‘ಅರಣ್ಯ ಇಲಾಖೆ’ ಅಧಿಕಾರಿ, ಸಿಬ್ಬಂದಿ ವರ್ಗಾವಣೆಗೆ ‘ಸಿಎಂ ಬೊಮ್ಮಾಯಿ’ ಬ್ರೇಕ್: ‘ವರ್ಗಾವಣೆ ಪ್ರಸ್ತಾವನೆ’ ಸಲ್ಲಿಸದಂತೆ ಆದೇಶ