ಉದ್ಯಮಿ ವಿಜಯ್ ಸಂಕೇಶ್ವರ್ ಹಠವಾದಿ ಅಂತ ಹೊಗಳಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಉದ್ಯಮಿ ವಿಜಯ್ ಸಂಕೇಶ್ವರ್ ಜೀವನ ಚರಿತ್ರೆ ಆಧಾರಿತ ವಿಜಯಾನಂದ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ನಡುವೆ ಸಿನಿಮಾದ ಟ್ರೈಲರ್‌ ಬಿಡುಗಡೆ ಸಮಯದಲ್ಲಿ ವಿಜಯ್‌ ಸಂಕೇಶ್ವರ್‌ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ಹೊಗಳಿದ ಸನ್ನಿವೇಶ ಕಂಡು ಬಂತು.  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ವಿಜಯ್‌ ಸಂಕೇಶ್ವರ್‌ ಅವರು ಹೊಸದಾಗಿ ಏನನ್ನಾದರು ಮಾಡುತ್ತಲೇ ಇರುತ್ತಾರೆ, ಇದಲ್ಲದೇ ನಾವು ಯಾವುದನ್ನು ಬೇಡ ಎನ್ನುತ್ತೇವೋ ಅದನ್ನೇ ಅವರು ಮಾಡಿ ತೀರುತ್ತಾರೆ ಅಂತ ಅವರ ಸಾಹಸದ ಗುಣವನ್ನು ಕೊಂಡಿದರು. … Continue reading ಉದ್ಯಮಿ ವಿಜಯ್ ಸಂಕೇಶ್ವರ್ ಹಠವಾದಿ ಅಂತ ಹೊಗಳಿದ ಸಿಎಂ ಬಸವರಾಜ ಬೊಮ್ಮಾಯಿ