BREAKING: ‘ಬಿಟ್ ಕಾಯಿನ್ ಹಗರಣ’ದಲ್ಲಿ CID ಪೊಲೀಸರಿಂದ ‘ಇನ್ಸ್ ಪೆಕ್ಟರ್ ಚಂದ್ರಾಧರ್’ ಬಂಧನ

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ಸಂಬಂಧ ಈಗಾಗಲೇ ಕಿಂಗ್ ಪಿನ್ ಶ್ರೀಕಿ ಆಲಿಯಾಸ್ ಶ್ರೀಕೃಷ್ಣನನ್ನು ಬಂಧಿಸಲಾಗಿದೆ. ಇದೇ ಪ್ರಕರಮದಲ್ಲಿ ಈಗ ಸಿಐಡಿ ಪೊಲೀಸರು, ಸೈಬರ್ ಕ್ರೈಂ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಾಧರ್ ಎಂಬುವರನ್ನು ಬಂಧಿಸಲಾಗಿದೆ. ಬಿಟ್ ಕಾಯಿನ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತ ಅದನ್ನು ಮೊದಲು ಟೇಕ್ ಓವರ್ ಮಾಡಿ, ತನಿಖೆ ನಡೆಸಿದ್ದೇ ಸೈಬರ್ ಕ್ರೈಂ ಠಾಣೆಯ ಪೊಲೀಸರು. ಅಂದು ಸೈಬರ್ ಕ್ರೈಂ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದಂತ ಚಂದ್ರಾಧರ್ ಅವರು, ಈ ಹಗರಣದಲ್ಲಿ ಭಾಗಿಯಾಗಿದ್ದರು … Continue reading BREAKING: ‘ಬಿಟ್ ಕಾಯಿನ್ ಹಗರಣ’ದಲ್ಲಿ CID ಪೊಲೀಸರಿಂದ ‘ಇನ್ಸ್ ಪೆಕ್ಟರ್ ಚಂದ್ರಾಧರ್’ ಬಂಧನ