BREAKING: ‘ರಮೇಶ್ ಜಾರಕಿಹೊಳಿ’ ಮಾಲೀಕತ್ವದ ‘ಸಕ್ಕರೆ ಕಾರ್ಖಾನೆ’ ಮೇಲೆ ‘CID ಅಧಿಕಾರಿ’ಗಳ ದಾಳಿ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಲೀಕತ್ವದ ಸಕ್ಕರೆ ಕಾರ್ಖಾನೆಯ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಮೂಲಕ ಬಿಗ್ ಶಾಕ್ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಇರುವಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಲೀಕತ್ವದ ಸಕ್ಕರೆ ಕಾರ್ಖಾನೆಯ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಪೆಕ್ಸ್ ಬ್ಯಾಂಕ್ ನ ಮ್ಯಾನೇಜರ್ ರಾಜಣ್ಣ ಮತ್ತಶೆಟ್ಟಿ ಎಂಬುವರು ಬ್ಯಾಂಕ್ ನಿಂದ 439 ಕೋಟಿ ಸಾಲ ಪಡೆದು ಮರು ಪಾವತಿ ಮಾಡದ ಹಿನ್ನಲೆಯಲ್ಲಿ ಜನವರಿ.5ರಂದು … Continue reading BREAKING: ‘ರಮೇಶ್ ಜಾರಕಿಹೊಳಿ’ ಮಾಲೀಕತ್ವದ ‘ಸಕ್ಕರೆ ಕಾರ್ಖಾನೆ’ ಮೇಲೆ ‘CID ಅಧಿಕಾರಿ’ಗಳ ದಾಳಿ