BIGG NEWS : ಯಾದಗಿರಿ ಜಿಲ್ಲೆಯಲ್ಲಿ ಕಾಲರಾ ಭೀತಿ ಹೆಚ್ಚಳ : 20ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು | Cholera Increase

ಯಾದಗಿರಿ : ಜಿಲ್ಲೆಯಾದ್ಯಂತ ಕಾಲರಾ ರೋಗ ಹೆಚ್ಚಳವಾಗಿದ್ದು, 20ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.  BREAKING NEWS : ಸಾರ್ವಕರ್ ಸಾಮ್ರಾಜ್ಯ ಕಾರ್ಯಕ್ರಮದಲ್ಲಿ ಕಾರು ಜಖಂಗೊಳಿಸಿದ ಆರೋಪ : ಶಿವಮೊಗ್ಗದ ಹರ್ಷ ಸಹೋದರಿ ಸೇರಿ 15 ಮಂದಿ ವಿರುದ್ಧ `FIR’ ದಾಖಲು ಹೊತಪೇಟ ವಾಂತಿಭೇದಿ ಉಲ್ಬಣವಾಗಿ ಇಬ್ಬರು ಬಲಿಯಾದ ಘಟನೆ ತಾಲೂಕಿನ ಹೊತಪೇಟ ಗ್ರಾಮದಲ್ಲಿ ಜರುಗಿದೆ. ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದ ಹೊನ್ನಪ್ಪಗೌಡ ಮತ್ತು ಈರಮ್ಮ ಪಂಚಾಕ್ಷರಯ್ಯ ಎಂಬುವರು ಮೃತಪಟ್ಟಿದ್ದಾರೆ. … Continue reading BIGG NEWS : ಯಾದಗಿರಿ ಜಿಲ್ಲೆಯಲ್ಲಿ ಕಾಲರಾ ಭೀತಿ ಹೆಚ್ಚಳ : 20ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು | Cholera Increase