ಚಿತ್ರದುರ್ಗ: ಐಯುಡಿಪಿ ಬಡಾವಣೆಯ ಯೋಗ ಕೇಂದ್ರದಲ್ಲಿ‌ ಮಹಿಳಾ ದಿನಾಚರಣೆ

ಚಿತ್ರದುರ್ಗ: ಓರ್ವ ಮಹಿಳೆ ಸುಶಿಕ್ಷಿತರಾಗಿದ್ದರೆ ಆಕೆ ಹುಟ್ಟಿದ ಮನೆ ಹಾಗು ಗಂಡನಮನೆಗಳೆರೆಡು ಬೆಳಕಾಗುತ್ತವೆ ಎಂದು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಅನುಸೂಯಮ್ಮ ತಿಳಿಸಿದರು.ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದ ಆವರಣದಲ್ಲಿ ನಡೆದ ಮಹಿಳಾ‌ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಮಹಿಳೆಯು ಕೇವಲ ಮನೆಯಲ್ಲಿ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದಳು.ಆದರೆ ಸಂವಿಧಾನದ ಎಲ್ಲರಿಗೂ ಕೊಟ್ಟ ಸದಾವಕಾಶದಿಂದ ಮಹಿಳೆಯು ಇಂದು ಎಲ್ಲಾ ಕ್ಷೇತ್ರದಲ್ಲು ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಮಹಿಳೆಗೆ ಸಿಕ್ಕ ಅವಕಾಶದಿಂದ ಶಿಕ್ಷಣ,ಆರೋಗ್ಯ,ರಾಜಕೀಯ ಕ್ಷೇತ್ರದಲ್ಲು ತನ್ನ ಪವರ್ ತೋರಿಸಿದ್ದಾರೆ.ಪುರುಷರಿಗೆ … Continue reading ಚಿತ್ರದುರ್ಗ: ಐಯುಡಿಪಿ ಬಡಾವಣೆಯ ಯೋಗ ಕೇಂದ್ರದಲ್ಲಿ‌ ಮಹಿಳಾ ದಿನಾಚರಣೆ