ಚಿತ್ರದುರ್ಗ: ಸಾಂಪ್ರದಾಯಿಕ ಆಚರಣೆಗಳು ಹಳೇ ಕಾಲದ ಆಭರಣವಿದ್ದಂತೆ- ಡಾ.ಶಿವಕುಮಾರ್

ಚಿತ್ರದುರ್ಗ: ಪೂರ್ವಜರು ಆರಂಭಿಸಿದ ಸಂಪ್ರದಾಯ ಹಳೆಯ ಕಾಲದ ಆಭರಣಗಳಿದ್ದಂತೆ ಅವುಗಳನ್ನು ಇಂದಿನ ಪೀಳಿಗೆ ಹೊಸ ಡಿಸೈನ್ ಮಾಡಿಕೊಂಡು ಬಳಸುವಂತೆ ನಾವು ಸಂಪ್ರದಾಯವನ್ನು ಉಳಿಸಬೇಕು‌ ಎಂದು ಚಿತ್ರದುರ್ಗ ಆಯುಷ್ ಇಲಾಖೆ‌ ವೈದ್ಯಾಧಿಕಾರಿ ಡಾ,ಶಿವಕುಮಾರ್ ಅಭಿಪ್ರಾಯಪಟ್ಟರು. ಚಿತ್ರದುರ್ಗದ ಸ್ಟೇಡಿಯಂ ರಸ್ತೆಯಲ್ಲಿರುವ ವೀರ ಸೌಧದಲ್ಲಿ ಪತಾಂಜಲಿ ಮಹಿಳಾ ಯೋಗ ಸಮಿತಿಯಿಂದ ನಡೆದ ಯೋಗ ಶಿಕ್ಷಕರ‌ತರಭೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ‌ಪೂರ್ವಜರು ಆಚರಿಸುತಿದ್ದ, ಎಲ್ಲಾ ಸಂಪ್ರದಾಯ ನಮ್ಮ ಆರೋಗ್ಯಕ್ಕೆ‌ಪೂರಕವಾಗಿವೆ. ಆದರೆ ಇಂದಿನ ಸಮಾಜದಲ್ಲಿ ಶರೀರಕ್ಕಿಂತ ಹೆಚ್ಚಾಗಿ ಮನಸಿನ ಕಾಯಿಲೆ ಹೆಚ್ಚಾಗಿವೆ. ಹೀಗಾಗಿ ಯೋಗ … Continue reading ಚಿತ್ರದುರ್ಗ: ಸಾಂಪ್ರದಾಯಿಕ ಆಚರಣೆಗಳು ಹಳೇ ಕಾಲದ ಆಭರಣವಿದ್ದಂತೆ- ಡಾ.ಶಿವಕುಮಾರ್