BREAKING NEWS: ಚಿತ್ರದುರ್ಗದ ಸ್ವಾಮೀಜಿ, ಶಾಸಕರಿಗೆ ಕೊಲೆ ಬೆದರಿಕೆ: ಚಿಕ್ಕಬಳ್ಳಾಪುರದಲ್ಲಿ ವೈದ್ಯ ಅರೆಸ್ಟ್‌

ಚಿತ್ರದುರ್ಗ: ಜಿಲ್ಲೆಯ ಸ್ವಾಮೀಜಿಗಳು ಹಾಗೂ ಇಬ್ಬರು ಬಿಜೆಪಿ ಶಾಸಕರಿಗೆ ಕೊಲೆ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಂತ ಪೊಲೀಸರು, ಇದೀಗ ಈ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರದ ವೈದ್ಯರೊಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. BIG NEWS: 2023ರ ‘ವಿಧಾನಸಭಾ ಚುನಾವಣೆ’ಯಲ್ಲಿ ಮಾತ್ರ ಸ್ಪರ್ಧೆ, ಇದೇ ನನ್ನ ಕೊನೆಯ ಚುನಾವಣೆ – ಮಾಜಿ ಸಿಎಂ ಸಿದ್ಧರಾಮಯ್ಯ ಘೋಷಣೆ | Siddaramaiah ಚಿತ್ರದುರ್ಗ ಜಿಲ್ಲೆಯಲ್ಲಿ ಹಿಂದುಳಿದ ಮಠಗಳಲ್ಲಿ ಒಂದಾದಂತ ಬೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಳಲ್ಕೆರೆಯ ಶಾಸಕ … Continue reading BREAKING NEWS: ಚಿತ್ರದುರ್ಗದ ಸ್ವಾಮೀಜಿ, ಶಾಸಕರಿಗೆ ಕೊಲೆ ಬೆದರಿಕೆ: ಚಿಕ್ಕಬಳ್ಳಾಪುರದಲ್ಲಿ ವೈದ್ಯ ಅರೆಸ್ಟ್‌