ಚಿತ್ರದುರ್ಗ: ‘ಮಾರಿಕಣಿವೆ ಡ್ಯಾಂ’ ಭರ್ತಿಗೆ 3 ಅಡಿ ಮಾತ್ರ ಬಾಕಿ, ಕೋಡಿ ಬೀಳಲು ಕ್ಷಣಗಣನೆ | VV Sagara Dam

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವಂತ ವಾಣಿ ವಿಲಾಸ ಸಾಗರ ಅಣೆಕಟ್ಟು ( Vani vilasa Sagara Dam ) ಭರ್ತಿಗೆ ಕ್ಷಣ ಗಣನೆ ಆರಂಭಗೊಂಡಿದೆ. ಡ್ಯಾಂ ಭರ್ತಿಯಾಗೋದಕ್ಕೆ ಕೇವಲ 3 ಅಡಿಗಳು ಮಾತ್ರವೇ ಬಾಕಿ ಇದೆ. ಈ ಮೂಲಕ ಹಲವು ವರ್ಷಗಳ ಬಳಿಕ ವಿವಿ ಸಾಗರ ಡ್ಯಾಂ ಭರ್ತಿಯಾಗುತ್ತಿರೋದಕ್ಕೆ ರೈತರ ಮೊಗದಲ್ಲಿ ಸಂತಸ ಮೂಡಿದೆ. ಇಂದಿನಿಂದ ಮಂತ್ರಾಲಯದಲ್ಲಿ ಶ್ರೀರಾಯರ 351ನೇ ಆರಾಧನಾ ಮಹೋತ್ಸವ ಆರಂಭ ಮಾರಿಕಣಿವೆ ಡ್ಯಾಂ ( Marikanive Dam ) ಎಂಬುದಾಗಿಯೇ ಪ್ರಸಿದ್ಧಿ ಗಳಿಸಿರುವಂತ … Continue reading ಚಿತ್ರದುರ್ಗ: ‘ಮಾರಿಕಣಿವೆ ಡ್ಯಾಂ’ ಭರ್ತಿಗೆ 3 ಅಡಿ ಮಾತ್ರ ಬಾಕಿ, ಕೋಡಿ ಬೀಳಲು ಕ್ಷಣಗಣನೆ | VV Sagara Dam